ಕತ್ತಲಿಂದ ಬೆಳಕಿನೆಡೆಗೆ ….

“ನಾನೆಂಬ ಅಹಂನಿಂದ “ನಾವೆಲ್ಲ ಎಂಬ ಸುಮನ ಗುಣಡೆದೆಗೆ

ಶೂರನಾದರು ಪರಕ್ರಮಿಯಾದರು ಹಿರಿಕಿರಿಯರನ್ನು ಗೌರವಿಸುವ ಸೌಜನ್ಯತೆ ಕಡೆಗೆ,,,,

ಹಂಚಿ ತಿನ್ನುವ,,, ತಾನು ಬೆಳೆದು ತನ್ನವರನ್ನು ಬೆಳೆಸುವ ಮಹೋನ್ನತ ಮಾನವತೆಯ ಬೆಳಕಿನೆಡೆಗೆ ಸಾಗು ಇನ್ವ,,,

ಸ್ವಾರ್ಥ ಮೌಡ್ಯ ಕತ್ತಲೆಯ ತೊಲಗಿಸುವ ದೀಪದ ಬೆಳಕಿನಂತೆ,,,, ಇತರರನ್ನು ತನ್ನಂತೆ ಕಾಣುವ ಕನ್ನಡಿಯ ಗುಣದಂತೆ ಪ್ರತಿಬಿಂಬಿಸುವ,,,,,

ನಾಡಿನ ಸರ್ವರಿಗೂ ನರಕ ಚತುರ್ದಶಿ/ಬಲಿಪಾಡ್ಯಮಿಯ ಹಾರ್ಧಿಕ ಶುಭಾಶಯಗಳು

ಪ್ರವೀಣ್ ಎಂ ಟಿ

ಜಿಲ್ಲಾ ವರದಿಗಾರರು