Day: October 25, 2022

ದೀಪ ಹಚ್ಚುತ್ತೇನೆ ಬೆಳಕಿನ ದೀಪ ಹಚ್ಚುತ್ತೇನೆ…

ದೀಪ ಹಚ್ಚುತ್ತೇನೆಬೆಳಕಿನ ದೀಪ ಹಚ್ಚುತ್ತೇನೆ…ಕತ್ತಲು ಓಡಿಸುತ್ತೇನೆ ಎಂಬ ಅಂಹನಿಂದಲ್ಲನನ್ನ ಮುಖ ಎಲ್ಲರು ನೋಡಲೆಂದುಸುತ್ತಲಿನ ಜಗತ್ತು ನನಗೆ ಕಾಣಲೆಂದು ಜ್ಞಾನದ ದೀಪ ಹಚ್ಚುತ್ತೇನೆ….ಅಜ್ಞಾನ ಓಡಿಸುತ್ತೇನೆ ಎಂಬ ನಂಬಿಕೆಯಿಂದಲ್ಲಕಲಿತ ಅಕ್ಷರಗಳು ಮರೆಯಬಾರದೆಂದುಒಳಗಿರುವ ಜ್ಞಾನ ನಶಿಸಬಾರದೆಂದು ದಾಸೋಹದ ದೀಪ ಹಚ್ಚುತ್ತೇನೆ….ಹಸಿವು ನೀಗಿಸುತ್ತೆನೆ ಎಂಬ ಉತ್ಸಾಹದಿಂದಲ್ಲಸಂಪಾದನೆಯಲ್ಲಿ ಒಂದಿಷ್ಟು…

ಒಲುಮೆಯ ದೀಪಾವಳಿ…

ಬೆಳಕೇ ನಿನ್ನೊಲುಮೆಯಿಂದಹೃದಯದೊಳು ಒಲುಮೆಯ ಗೀತೆಮೂಡಿ ಬರಲಿ…ಎದೆಯಿಂದ ಎದೆಗೆನಿನ್ನ ಪ್ರೀತಿಯ ಗಾಳಿ ಸೋಕಿಅಂಧಕಾರವ ಹೊರಗೆ ನೂಕಲಿ ಓ ಬೆಳಕೇ..ಹಣತೆಯ ತಳದಲ್ಲಿಕತ್ತಲೆ ಇರಿಸಿಕೊಂಡರೂದೀಪ ತಾ ಉರಿದು ಬೆಳಕುನೀಡುವಂತೆ…..ದೀಪದ ಗುಣವುಮಾನವನಲ್ಲಿ ಮೂಡಿಬೆಳಗಲಿ ಮಾನವತೆಯ ಜ್ಯೋತಿ ನಮ್ಮಿ.. ನಿತ್ಯದ ಬದುಕುದೀಪಾವಳಿ ಯಾಗಲಿದ್ವೇಷಾಂಧಕಾರವು ಕಳೆದುಪ್ರೀತಿ…ಸಹೋದರತೆಯದೀಪ ಬೆಳಗಲಿ…ಪ್ರತಿ ಮನೆ ಮನಗಳಲ್ಲಿ…

ಮುಂದಿನ ಪೀಳಿಗೆಗೆ ಮೂಡ ನಂಬಿಕೆ ಬಿಟ್ಟು, ಸತ್ಯದ ಅರಿವು ಮೂಡಿಸಿ- ಹಾರೋಹಳ್ಳಿ ಸ್ವಾಮಿ…

ಶಿವಮೊಗ್ಗದಲ್ಲಿ ಪಾರ್ಶ್ವ ಸೂರ್ಯಗ್ರಹಣದ ಪ್ರಾತ್ಯಕ್ಷತೆಯನ್ನು ಪ್ರೀಡಂ ಪಾರ್ಕಿನಲ್ಲಿ ಸಾರ್ವಜನಿಕರಿಗೆ ಪರಚಯಿಸುತ್ತ ಹಾರೊಹಳ್ಳಿ ಸ್ವಾಮಿಯವರು ಮಾತನಾಡಿದರು.ಕೇವಲ ಶೇ.15% ಸೂರ್ಯಗ್ರಹಣವಾಗಿದೆ ಅದನ್ನು ಬರೀ ಕಣ್ಣಿನಿಂದ ನೋಡ ಬಾರದು, ಅವರು ತಂದ ಗ್ರಹಣದ ಕನ್ನಡಕ, ಪ್ರಾತ್ಯಕ್ಷಿಕೆ ಮೂಲಕ ಜನರಿಗೆ ತೋರಿಸಿದರು. ಇದು ಬೆಳಕು ನೆರಳಿನ ಪ್ರಕೃತಿಯ…

ವೆಂಕಟೇಶ್ ನಗರದಲ್ಲಿ ವ್ಯಕ್ತಿಗೆ ಚಾಕುಯಿಂದ ಚುಚ್ಚಿ ಕೊಲೆ…

ಶಿವಮೊಗ್ಗ ನಗರದ ವೆಂಕಟೇಶ್ ನಗರ ಒಂದನೇ ತಿರುವಿನ ಮನೆ ಮುಂಭಾಗದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿದೆ. ಚಾಕುವಿನಿಂದ ಒಟ್ಟಿಗೆ ತಿವಿದು ಆತನನ್ನು ಕೊಲೆ ಮಾಡಲಾಗಿದೆ. ಮೃತ ವ್ಯಕ್ತಿಯು ವಿಜಯ್ ವೆಂಕಟೇಶ್ ನಗರ ಮೊದಲ ತಿರುವಿನಲ್ಲಿರುವ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಮ್ಯಾನೇಜರ್ ಯಾಗಿ ಕೆಲಸ…