ಜ್ಞಾನ ದೇಗುಲ…
ಮುಚ್ಚಿದ್ದ ಜ್ಞಾನ ದೇಗುಲಗಳಿಂದುತೆರೆಯುತ್ತಲಿದೆ….ಅಜ್ಞಾನದ ಕತ್ತಲೆ ಆವರಿಸಿದದೀಪಗಳಿಗಿಂದು…ಬತ್ತಿಗೆ ಎಣ್ಣೆ ಸೋಕಿಬೆಳಗಲು ಪ್ರಾರಂಭಿಸಿದೆ ಸದಾ ಉರಿಯುತ್ತಿರಲಿಜ್ಞಾನ ದೀವಿಗೆ….ಕತ್ತಲು ಸರಿದು..ಬೆಳಕು ಹರಿದುಮಳೆ ಗಾಳಿಗೆ ಆರದೆಯಾವ ಸೋಂಕಿಗೂ ಜಗ್ಗದೆಮಿನುಗುತ್ತಿರಲಿ ಭವಿತವ್ಯದ ಹಣತೆ ಮಂಕುಕವಿದ ಜ್ಞಾನವಅಕ್ಕರೆಯಿಂದ ತಿದ್ದಿ ತೀಡಿಬೆಳಗುವಂತೆ ಮಾಡಬೇಕಿದೆಸರಿ ಮಾರ್ಗವ ತೋರಿಸಿಅಡಿಪಾಯವ ಭದ್ರಗೊಳಿಸಿಗಗನಚುಂಬನಕ್ಕೇರಿಸಬೇಕಿದೆ ಎಂದೂ ಮುಚ್ಚದಿರಲಿಜ್ಞಾನ ದೇಗುಲ….ಅರಿಯಬೇಕಿದೆ…