ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ವರ್ಗವೇ ನಮ್ಮ ಧ್ಯೇಯ ಎಂದು ತಿಳಿಸಿದರು. ಸಮಾಜದ ಪ್ರಮುಖ ನ್ಯಾಯಾಧೀಶರು ಧುರೀಣರು ಬುದ್ಧಿಜೀವಿಗಳನ್ನೊಳಗೊಂಡ ಮಾರ್ಗದರ್ಶಕ ಮಂಡಳಿಯ ನೇತೃತ್ವದಲ್ಲಿ ಮತ್ತು ಶ್ರೀ ಬಿಜ್ಜವರ ಹೆಚ್ ಲೋಕೇಶ್ ಹಾಗೂ ನಾಗರಾಜ್ ಬಿ ಪುಟ್ಟಸ್ವಾಮಿ ಅವರ ಸಂಚಾಲಕತ್ವದಲ್ಲಿ ಸ್ಪರ್ಧಿಸಿರುವ
ಎಲ್ಲಾ ಹನ್ನೆರಡು ಜನರಿಗೆ ಮತ ನೀಡಬೇಕಾಗಿ ಕೇಳಿಕೊಂಡರು.

ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಹೆಡ್ಲೈನ್ ಸಂಜೆ ದಿನಪತ್ರಿಕೆ ಪ್ರಧಾನ ಸಂಪಾದಕರಾದ ಎಂ ಶಂಕರ್ ಅವರು ಉತ್ತಮ ಆಡಳಿತಕ್ಕಾಗಿ ನಾವು ಬೆಂಬಲಿಸುತ್ತಿರುವ ಹನ್ನೆರಡು ಜನರಿಗೆ ಮತ ನೀಡಬೇಕಾಗಿ ಮನವಿ ಮಾಡಿಕೊಂಡರು.

ವರದಿ: ಮಂಜುಳಾ ರೆಡ್ಡಿ ಬೆಂಗಳೂರು…